ಮಂಗಳವಾರ, ಏಪ್ರಿಲ್ 30, 2013

ಡಾ,ಶಿವಾನಂದ ಕುಬಸದ : ಹನಿಗವಿತೆ.





ಹನಿಗವಿತೆ : 












ಡಾ.ಶಿವಾನಂದ ಕುಬಸದ

ಸ್ವರ್ಣ ಲಂಕೆಗೆ ಅಂದು ಹತ್ತಿದ ಬೆಂಕಿ
ಇಂದಿಗೂ ಹೋಗಿಲ್ಲ ಸಂಪೂರ್ಣ ನಂದಿ
ಯಾಕೆಂದರೆ ಈಗಲೂ ಇದ್ದಾರೆ ಬಾಲಕ್ಕೆ 
ಬೆಂಕಿಯಿಟ್ಟು ಮೋಜು ನೋಡುವ ಮಂದಿ


          ***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ