ಮಂಗಳವಾರ, ಏಪ್ರಿಲ್ 30, 2013
ಡಾ,ಶಿವಾನಂದ ಕುಬಸದ : ಹನಿಗವಿತೆ.
ಹನಿಗವಿತೆ :
ಡಾ.ಶಿವಾನಂದ ಕುಬಸದ
ಸ್ವರ್ಣ ಲಂಕೆಗೆ ಅಂದು ಹತ್ತಿದ ಬೆಂಕಿ
ಇಂದಿಗೂ ಹೋಗಿಲ್ಲ ಸಂಪೂರ್ಣ ನಂದಿ
ಯಾಕೆಂದರೆ ಈಗಲೂ ಇದ್ದಾರೆ ಬಾಲಕ್ಕೆ
ಬೆಂಕಿಯಿಟ್ಟು ಮೋಜು ನೋಡುವ ಮಂದಿ
***
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ