ಕವನ ಸಿರಿ :
ಪ್ರವೀಣಕುಮಾರ ದೈವಜ್ಞಾಚಾರ್
ಅತ್ತೂ ಕರೆದು
ರಂಪ ಮಾಡುವ ಮಗುವೆ
ನಿನಗೇಕೆ ಹಿಡಿಯಲಾಗದ
ಬಣ್ಣದ ಚಿಟ್ಠೆಯ ಗೊಡವೆ
ನೀ
ಕೇಳುವಿಯಾದರೆ ನನ್ನ ಮೊರೆ
ನೋಡುತ್ತಿರು, ಹಾರಿಬಿಡುವೆ
ಚಿಟ್ಟೆಯಾಗಿ ನಿನ್ನ ಕಣ್ಣೆದುರೆ
******
ನೀ ನನ್ನೊಡನಿರಲು
ಮಾತನಾಡುತ್ತಲೇ ಇರಬೇಕೆಂಬ
ನಿಯಮವಿಲ್ಲ ಗೆಳತಿ,
ಸುಮ್ಮನಿದ್ದರೂ ಆದೀತು
ಮಾತು ಬರದ ಮಗುವಿನಂತೆ
*****
ಆಗಸಕ್ಕೆ ಕೈಚಾಚಿ
ಪ್ರವೀಣಕುಮಾರ ದೈವಜ್ಞಾಚಾರ್
ಅತ್ತೂ ಕರೆದು
ರಂಪ ಮಾಡುವ ಮಗುವೆ
ನಿನಗೇಕೆ ಹಿಡಿಯಲಾಗದ
ಬಣ್ಣದ ಚಿಟ್ಠೆಯ ಗೊಡವೆ
ನೀ
ಕೇಳುವಿಯಾದರೆ ನನ್ನ ಮೊರೆ
ನೋಡುತ್ತಿರು, ಹಾರಿಬಿಡುವೆ
ಚಿಟ್ಟೆಯಾಗಿ ನಿನ್ನ ಕಣ್ಣೆದುರೆ
******
ನೀ ನನ್ನೊಡನಿರಲು
ಮಾತನಾಡುತ್ತಲೇ ಇರಬೇಕೆಂಬ
ನಿಯಮವಿಲ್ಲ ಗೆಳತಿ,
ಸುಮ್ಮನಿದ್ದರೂ ಆದೀತು
ಮಾತು ಬರದ ಮಗುವಿನಂತೆ
*****
ಆಗಸಕ್ಕೆ ಕೈಚಾಚಿ
ತುದಿ ಬೆರಳಲ್ಲೆ ಕೂಡಿಸುವೆ
ಚುಕ್ಕೆಗಳನು
ಕೂಡದ ಸುಖಕ್ಕೆ
ಮನಸು ಹಲುಬುತ್ತದೆ
ಚುಕ್ಕೆಗಳನು
ಕೂಡದ ಸುಖಕ್ಕೆ
ಮನಸು ಹಲುಬುತ್ತದೆ
***
ಅಂಗೈಯಗಲ
ಹರಿವ ನೀರಿಗೆ
ಕೈಯೊಡ್ಡಿ ನಿಲುವೆ
ಬೆರಳ ಸಂದಿಯಲಿ
ತೂರಿ ಹೋಗುವಎಚ್ಚರಿಕೆ!
ಅಂಗೈಯಗಲ
ಹರಿವ ನೀರಿಗೆ
ಕೈಯೊಡ್ಡಿ ನಿಲುವೆ
ಬೆರಳ ಸಂದಿಯಲಿ
ತೂರಿ ಹೋಗುವಎಚ್ಚರಿಕೆ!
*****
ಕನಸಲ್ಲಿ ಬಂದವಳೆ
ಎದೆಯಲ್ಲಿ ನಿಂತವಳೆ
ನಿನಗೊಂದು ಮಾತು ಹೇಳುವುದಿದೆ
ಕನಸು ಹೃದಯಗಳೆರಡೂ
ನಿನ್ನವಲ್ಲ, ಇಲ್ಲಿ
ಅತಿಕ್ರಮಣ ನಿಷೇಧವಿದೆ!
ಕನಸಲ್ಲಿ ಬಂದವಳೆ
ಎದೆಯಲ್ಲಿ ನಿಂತವಳೆ
ನಿನಗೊಂದು ಮಾತು ಹೇಳುವುದಿದೆ
ಕನಸು ಹೃದಯಗಳೆರಡೂ
ನಿನ್ನವಲ್ಲ, ಇಲ್ಲಿ
ಅತಿಕ್ರಮಣ ನಿಷೇಧವಿದೆ!
-ಪ್ರವೀಣಕುಮಾರ ದೈವಜ್ಙಾಚಾರ್.
ಧನ್ಯವಾದಗಳು, ಪ್ರಕಟಣೆಗೆ..
ಪ್ರತ್ಯುತ್ತರಅಳಿಸಿ"ಅಂಗೈಯಗಲ
ಹರಿವ ನೀರಿಗೆ
ಕೈಯೊಡ್ಡಿ ನಿಲುವೆ
ಬೆರಳ ಸಂದಿಯಲಿ
ತೂರಿ ಹೋಗುವ ನೀರಿಗೆ
ಒಳಗೊಳಗೆ ನಗುವೆ".. -ಎಂದಾಗಬೇಕಿತ್ತು.